ಶುಕ್ರವಾರ, ಸೆಪ್ಟೆಂಬರ್ 28, 2012

ಪರಂಪರೆ ಸಂರಕ್ಷಣೆ ಅರಿವು ಕಾರ್ಯಾಗಾರ

 ಪರಂಪರೆ ಸಂರಕ್ಷಣೆ ಅರಿವು- ಉಡುಪಿ ಜಿಲ್ಲಾ ಪ್ರೌಢಶಾಲಾ ಅಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರದ  ಉದ್ಘಾಟನೆ, ಡಾ.ಜಿ.ಎಸ್. ಚಂದ್ರಶೇಖರ್ ಅವರಿಂದ. (22-09-2012)
ಸಮಾರೋಪ ಸಮಾರಂಭದಲ್ಲಿ ಆಶೀರ್ವಚಿಸುತ್ತಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು. ಈ ಕಾರ್ಯಾಗಾರವನ್ನು ಪಿಪಿಸಿಯ ಪರಂಪರೆ ಕೂಟ, ಕರ್ನಾಟಕ ಸರಕಾರದ ಪ್ರಾಚ್ಯವಸ್ತು, ಸಂಗ್ರಹಾಲಯ, ಪರಂಪರೆ ಇಲಾಖೆಗಳು ಆಯೋಜಿಸಿದ್ದವು
ಡಾ.ಪಿ.ಗಣಪಯ್ಯಭಟ್, ಡಾ.ಎಸ್. ಆರ್. ವಿಘ್ನರಾಜ್, ಡಾ.ತುಕಾರಾಂ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಸಂಯೋಜಕರಾಗಿದ್ದರು.

ಸೋಮವಾರ, ಸೆಪ್ಟೆಂಬರ್ 10, 2012

ಡಾ.ಶಿವರಾಮ ಕಾರಂತರ ಬಾಳ್ವೆಯೆ ಬೆಳಕು ಕೃತಿ ಕುರಿತ ಉಪನ್ಯಾಸ

ತೆಂಕನಿಡಿಯೂರು ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ನಿಕೇತನಾ ಡಾ.ಕಾರಂತರ ಬಾಳ್ವೆಯೆ ಬೆಳಕು ಕೃತಿಯ ಕುರಿತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 7-09-2012 ರಂದು ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗವು ಕಾರಂತ ಪೀಠದ ಸಹಕಾರದೊಂದಿಗೆ ಈ ಕಾರ್ಯಕ್ರಮ  ಆಯೋಜಿಸಿತ್ತು. ಪ್ರಾಂಶುಪಾಲ ಸದಾಶಿವ ರಾವ್, ಕಾರಂತ ಪೀಠದ ಡಾ.ಶೈಲಾ, ಸುಪರ್ಣಾ ಉಪಸ್ಥಿತರಿದ್ದರು.

ಭಾನುವಾರ, ಸೆಪ್ಟೆಂಬರ್ 9, 2012

ಶನಿವಾರ, ಸೆಪ್ಟೆಂಬರ್ 8, 2012

Library Reference Section New Building

H.H. Vishwapriyateertha Swamiji inaugurated PPC Library reference section new building by lighting the lamp on 5-09-2012.  College Committee member Pradeepkumar, principal Sadashiva Rao, PIM Director Dr.M.R.Hegde, Secretary Dr.N.A. Madhyastha, PUCollege Principal Venugopal Mulleriya, Librarian Premanandappa & others were present.

ಸೋಮವಾರ, ಸೆಪ್ಟೆಂಬರ್ 3, 2012

: ಭಾರತೀಯ ಆಹಾರ ನಿಗಮದಲ್ಲಿ 6545 ಹುದ್ದೆಗಳು

" ಸ್ಪರ್ಧಾರ್ಥಿ ": ಭಾರತೀಯ ಆಹಾರ ನಿಗಮದಲ್ಲಿ 6545 ಹುದ್ದೆಗಳು: ಭಾರತೀಯ ಆಹಾರ ನಿಗಮದಲ್ಲಿ  6545 Asst(Grade III)ಹುದ್ದೆಗಳು   ಕೊನೆ ದಿನಾಂಕ : 19 ಸಪ್ಟೆಂಬರ್ 2012 ಪರೀಕ್ಷಾ ದಿನಾಂಕ :  11 ನವೆಂಬರ್ 2012   ಒಟ್ಟು ...