ಶನಿವಾರ, ಆಗಸ್ಟ್ 31, 2013

ಕನ್ನಡ ಕಾರ್ಯಾಗಾರ

ದಿನಾಂಕ 7-09-2013 ಶನಿವಾರ. ಕನ್ನಡ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿ.ವಿ. ಪದವಿ ಕಾಲೇಜುಗಳ ಕನ್ನಡ  ಅಧ್ಯಾಪಕರ ಸಂಘ  ಇವುಗಳ  ಸಂಯುಕ್ತ  ಆಶ್ರಯದಲ್ಲಿ.

ಶುಕ್ರವಾರ, ಆಗಸ್ಟ್ 23, 2013

ಶಿವಕುಮಾರ್ ವಿರಚಿತ -" ಬ್ರಹ್ಮ ಶಾಪ " - 23- 8-2013

Photo: Yakshagana `Brahma Shapa' (Nanna Brahma) 23-08=2013 at PPC
Brahma  Shapa Yakshagana Written by Shivakumar , performed by staff and students Poornaprajna College udupi on 23-8-2013

ಬುಧವಾರ, ಆಗಸ್ಟ್ 7, 2013

ಡಾ/ ಎನ್. ಎ . ಮಧ್ಸಸ್ಥ - ನೇತ್ರಾವತಿ ನದಿ ತಿರುವು ಯೋಜನೆ- ಪರಿಣಾಮಗಳೇನು ?

      Netravathi River Project-
       Special Talk by Dr. N. A. MADHYASTHA
                                      Ecology specialist
      Organised by- Science Club, Poornaprajna College, Udupi,
         3. 45pm 8-8-2013- Mini auditoriam PPC , udupi
                      WELCOME

ಗುರುವಾರ, ಆಗಸ್ಟ್ 1, 2013

ಹೊಸ ಅನ್ವೇಷಣೆಯ ಬೆಳಕಿನಲ್ಲಿ ಪರಂಪರೆಯ ವೈದ್ಯಕೀಯ ಜ್ಞಾನ - ಉಪನ್ಯಾಸ

ಪಿಪಿಸಿಯ ಸಾಂಸ್ಕೃತಿಕ ಸಂಘ ಮತ್ತು ವಿಜ್ಞಾನ ಸಂಘ  ಆಯೋಜಿಸಿದ್ದ ಉಪನ್ಯಾಸದಲ್ಲಿ ಹಸಿರು ಭಾರತ  ಆಂದೋಲನದ ಸ್ಥಾಪಕ  ಅಧ್ಯಕ್ಷ ಮುನಿಯಾಲು ಗಣೇಶ ಶೆಣೈ ಮಾತನಾಡಿದರು. ಜುಲೈ 31, 2013 ರಂದು ಈ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಶ್ರೀ ಸದಾಶಿವ ರಾವ್, ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.