ಶುಕ್ರವಾರ, ಸೆಪ್ಟೆಂಬರ್ 13, 2013

ಕನ್ನಡ - ಐ ಕಾರ್ಯಾಗಾರ


07-09-2013 ಶನಿವಾರ ನಡೆದ ಕನ್ನಡ (ಐ) ಕಾರ್ಯಾಗಾರದ  ಉದ್ಘಾಟನೆ. ಪೂಜ್ಯ ಸ್ವಾಮೀಜಿಯವರಿಂದ. ಸಮಾರಂಭಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವರಿಗೆ ಶ್ರೀಪಾದರಿಂದ  ಆಶೀರ್ವಚನ ರೂಪದಲ್ಲಿ   ಅಭಿನಂದನೆ. ಪ್ರೊ. ಚಿನ್ನಪ್ಪ ಗೌಡ, ಡಾ.ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಸದಾಶಿವ ರಾವ್  ಉಪಸ್ಥಿತರಿದ್ದರು.

ಶುಕ್ರವಾರ, ಸೆಪ್ಟೆಂಬರ್ 6, 2013

ಡಾ / ಬಿ. ಜಗದೀಶ ಶೆಟ್ಟಿ -{Audio ] -ತುಳುನಾಡಿನ ಶಾಸನಗಳು

Dr. B. Jagadish shetty audio Inscriptions of Tulunadu - Aryabhatappc_tw clik here to listen
 ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ  6-9-2013  ರಂದು ನಡೆದ ವಿಚಾರಗೋಷ್ಠಿಯಲ್ಲಿ  ಡಾ / ಬಿ.ಜಗದೀಶ ಶೆಟ್ಟಿಯವರು ನೀಡಿದ ಉಪನ್ಯಾಸ
 Contact Dr Jagadish Shetty
                H. O. D
 Departmaent of History
  POORNAPRAJNA COLLEGE UDUPI -576101
karnataka, India