ಸೋಮವಾರ, ಜುಲೈ 29, 2013

ಕನ್ನಡದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ

ಜುಲೈ 24, ಬುಧವಾರ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸಮಾರಂಭ. ಮುಖ್ಯ ಅಭ್ಯಾಗತರು ಡಾ.ರವಿರಾಜ ಶೆಟ್ಟಿ. 2012-13 ನೇ ಸಾಲಿನ ಮಂಗಳೂರು ವಿ.ವಿ. ಪದವಿ ಪರೀಕ್ಷೆಯಲ್ಲಿ  ಕನ್ನಡದಲ್ಲಿ ಅಧಿಕ  ಅಂಕ ಪಡೆದ ಪಿಪಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆ ಶ್ರೀ ಕೆ.ಸದಾಶಿವ ರಾವ್, ಪ್ರಾಂಶುಪಾಲರು. ವೇದಿಕೆಯಲ್ಲಿ ಹಿರಿಯ  ಉಪನ್ಯಾಸಕ ಪ್ರೊ.ಮುರಳೀಧರ  ಉಪಾಧ್ಯ,ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ