ಶನಿವಾರ, ಜುಲೈ 14, 2012

ಶ್ರೀ ಪಿ. ರಬೀಂದ್ರ ನಾಯಕ್ ಅವರಿಗೆ ಸಮ್ಮಾನ

ಪೂರ್ಣಪ್ರಜ್ಞ ಕಾಲೇಜು ಆಡಳಿತ ಸಮಿತಿಯು ಶಿಕ್ಷಣ,ಪರಿಸರ ಪ್ರೇಮಿ ಹಾಗೂ ಆಡಳಿತ ಸಮಿತಿಯ ಸದಸ್ಯ ಶ್ರೀ ಪಿ.ರಬೀಂದ್ರ ನಾಯಕ್ ಅವರನ್ನು 14-07-2012 ರಂದು ಸಮ್ಮಾನಿಸಿತು. ಅದಮಾರುಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಮ್ಮಾನಿಸಿ ಆಶೀರ್ವಚಿಸಿದರು. ಪ್ರೊ.ಮ್ಯಾಥ್ಯೂ ನೈನನ್, ಡಾ.ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲ ಶ್ರೀ ಸದಾಶಿವ ರಾವ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ