ಶನಿವಾರ, ಜನವರಿ 5, 2013

ಕನ್ನಡ ಭಾಷಾ ಕಮ್ಮಟ 15-12-2012


ಕನ್ನಡ ವಿಭಾಗ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಗಳು ಜಂಟಿಯಾಗಿ ಆಯೋಜಿಸಿದ್ದ ಕನ್ನಡ ಭಾಷಾ ಕಮ್ಮಟದ ಉದ್ಘಾಟನೆಯಲ್ಲಿ ಡಾ.ಮಹಾಬಲೇಶ್ವರ ರಾವ್, ಶ್ರೀ ಕೆ.ಸದಾಶಿವ ರಾವ್ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಶ್ರೀ ಜುಂಜಣ್ಣ.   ಅನಂತರ ನಡೆದ ಸಂವಾದ ಮತ್ತು ಉಪನ್ಯಾಸದಲ್ಲಿ ಡಾ.ಪಾಂಡುರಂಗ, ಡಾ.ಉಪ್ಪಂಗಳ ರಾಮ ಭಟ್, ಡಾ.ಗಣನಾಥ ಎಕ್ಕಾರ್, ಡಾ.ಪುತ್ತಿ ವಸಂತಕುಮಾರ್, ಚಂದ್ರ ಜಪ್ತಿ, ಕಾತ್ಯಾಯನಿ ಕುಂಜಿಬೆಟ್ಟು, ಅಂಶುಮಾಲಿ, ಮಂಜುನಾಥ ಕರಬ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ