ಶುಕ್ರವಾರ, ಜುಲೈ 12, 2013

ದತ್ತಿ ಉಪನ್ಯಾಸ

11-07-2013 ರಂದು ಪಿಪಿಸಿಯಲ್ಲಿ ನಡೆದ ಎರ್ಮಾಳುಬೀಡು ದಿ. ಶಾಂತರಾಜ ಅರಸು ಮಾರಮ್ಮ ಹೆಗ್ಗಡೆಯವರ ಧರ್ಮಪತ್ನಿ ದಿ. ನಾಗವೇಣಿ ಅಮ್ಮ  ಇವರ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ದತ್ತಿ ಉಪನ್ಯಾಸದಲ್ಲಿ ಮಹಾಭಾರತದಲ್ಲಿ ಜೀವನ  ಮೌಲ್ಯಗಳು ಎಂಬ ವಿಷಯದ ಕುರಿತು ವಿದ್ವಾನ್ ಗಂಗಾಧರ ಭಟ್ ಮಾತನಾಡಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಸೂರಜ್ರಾಜ್  ಎರ್ಮಾಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ