ಗುರುವಾರ, ಆಗಸ್ಟ್ 1, 2013

ಹೊಸ ಅನ್ವೇಷಣೆಯ ಬೆಳಕಿನಲ್ಲಿ ಪರಂಪರೆಯ ವೈದ್ಯಕೀಯ ಜ್ಞಾನ - ಉಪನ್ಯಾಸ

ಪಿಪಿಸಿಯ ಸಾಂಸ್ಕೃತಿಕ ಸಂಘ ಮತ್ತು ವಿಜ್ಞಾನ ಸಂಘ  ಆಯೋಜಿಸಿದ್ದ ಉಪನ್ಯಾಸದಲ್ಲಿ ಹಸಿರು ಭಾರತ  ಆಂದೋಲನದ ಸ್ಥಾಪಕ  ಅಧ್ಯಕ್ಷ ಮುನಿಯಾಲು ಗಣೇಶ ಶೆಣೈ ಮಾತನಾಡಿದರು. ಜುಲೈ 31, 2013 ರಂದು ಈ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಶ್ರೀ ಸದಾಶಿವ ರಾವ್, ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ