ಶನಿವಾರ, ಸೆಪ್ಟೆಂಬರ್ 7, 2013

ಕನ್ನಡ - ಐ ಕಾರ್ಯಾಗಾರ


07-09-2013 ಶನಿವಾರ ನಡೆದ ಕನ್ನಡ (ಐ) ಕಾರ್ಯಾಗಾರದ  ಉದ್ಘಾಟನೆ. ಪೂಜ್ಯ ಸ್ವಾಮೀಜಿಯವರಿಂದ. ಸಮಾರಂಭಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವರಿಗೆ ಶ್ರೀಪಾದರಿಂದ  ಆಶೀರ್ವಚನ ರೂಪದಲ್ಲಿ   ಅಭಿನಂದನೆ. ಪ್ರೊ. ಚಿನ್ನಪ್ಪ ಗೌಡ, ಡಾ.ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಸದಾಶಿವ ರಾವ್  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ