ಶನಿವಾರ, ಮೇ 24, 2014

ಡಾ / ಪ್ರಜ್ಞಾ ಮಾರ್ಪಳ್ಳಿ - ಅಭಿನಂದನೆಗಳು

ಪೂರ್ಣಪ್ರಜ್ಞ್ನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗುರುವ ಪ್ರಜ್ಞ್ನಾ ಮಾರ್ಪಳ್ಳಿಅವರು ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಡಾ /ಅಶೋಕ ಆಳ್ವರ ಮಾರ್ಗದರ್ಶನದಲ್ಲಿ ಮಂಡಿಸಿರುವ "
                 " ಡಾ / ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಸಮಗ್ರ ಕಾವ್ಯ ಒಂದು ಅಧ್ಯಯನ "
  ಮಹಾಪ್ರಬಂಧಕ್ಕೆ ಮಣಿಪಾಲ ವಿ. ವಿ ಪಿ.ಎಚ್ ಡಿ ಪದವಿಯನ್ನು ನೀಡಿದೆ .
    ಅಭಿನಂದನೆಗಳು .
  DR. PRAJNA MARPALLI
  Ph. D thesis submitted to MAHE- MANIPAL
  Guide- Dr. ASHOKA ALVA
                  Regional Resource Centre for Folk Performing Arts
                     Govinda Pai Research Centre , Udupi
  Topic- "DR. N. S. LAXMINARAYANA BHAT's POETRY "

1 ಕಾಮೆಂಟ್‌: