ಸೋಮವಾರ, ಸೆಪ್ಟೆಂಬರ್ 10, 2012

ಡಾ.ಶಿವರಾಮ ಕಾರಂತರ ಬಾಳ್ವೆಯೆ ಬೆಳಕು ಕೃತಿ ಕುರಿತ ಉಪನ್ಯಾಸ

ತೆಂಕನಿಡಿಯೂರು ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ನಿಕೇತನಾ ಡಾ.ಕಾರಂತರ ಬಾಳ್ವೆಯೆ ಬೆಳಕು ಕೃತಿಯ ಕುರಿತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 7-09-2012 ರಂದು ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗವು ಕಾರಂತ ಪೀಠದ ಸಹಕಾರದೊಂದಿಗೆ ಈ ಕಾರ್ಯಕ್ರಮ  ಆಯೋಜಿಸಿತ್ತು. ಪ್ರಾಂಶುಪಾಲ ಸದಾಶಿವ ರಾವ್, ಕಾರಂತ ಪೀಠದ ಡಾ.ಶೈಲಾ, ಸುಪರ್ಣಾ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ